New
Friday 16 March 2018
Saturday 3 March 2018
TIPS for SSLC Students from ANSSIRD Mysore - Teleconfrence
ಉಪಗ್ರಹ ಆಧಾರಿತ ಶಿಕ್ಷಣ - ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ರಾಜ್ಯದ ಎಲ್ಲಾ ತಾಲೂಕುಗಳ ತಾಲೂಕು ಪಂಚಾಯತ್ ನಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಇದರ 2017-18ನೇ ಸಾಲಿನ ಕೊನೆಯ ಪ್ರಸಾರ ದಿನಾಂಕ 03/03/2018ರಂದು ನಡೆಸಲಾಯಿತು. ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ತರಬೇತಿ ಸಂಸ್ಥೆ ಮೈಸೂರುನಿಂದ ಪ್ರಸಾರಗೊಂಡ ಈ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು ಇವರು ಆಯೋಜಿಸಿದ್ದರು. ಮಾನ್ಯ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಶಿವರಾಮಯ್ಯ ಇವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮಗಳ ನಿರ್ವಹಣೆಯನ್ನು ದ.ಕ.ಜಿಲ್ಲಾ ಶಿಕ್ಷಣಾಧಿಕಾರಿ ಶ್ರೀ ಶಮಂತ್ ಇವರು ನಡೆಸಿದರು. ಮನೋವಿಜ್ಞಾನದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ವಿಶ್ವನಾಥ ಸರ್ ಹಾಗೂ ವಿಜ್ಞಾನ ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ, ವಿಜ್ಞಾನ ಶಿಕ್ಷಕರು ಬದ್ರಿಯಾ ಸ್ಕೂಲ್ ಮಂಗಳೂರು ಭಾಗವಹಿಸಿದ್ದರು.
Subscribe to:
Posts (Atom)