New

ಎಸ್.ಎಸ್.ಎಲ್.ಸಿ. ಗಣಿತ ವಿಷಯ ಎಸ್.ಎಸ್.ಎಲ್.ಸಿ 2021 ಮಾದರಿ ಪ್ರಶ್ನೆ ಪತ್ರಿಕೆ ಕರ್ನಾಟಕ ಪರೀಕ್ಷಾ ಮಂಡಳಿಯಿಂದ ಬಿಡುಗಡೆಯಾಗಿದ್ದು ಇಲ್ಲಿ ಲಭ್ಯವಿದೆ...ಖ್ಯಾತ ಮನಶಾಸ್ತ್ರಜ್ಞರಾದ ಥಾನ೯ಡೈಕ್ ರವರ ಅದ್ಭುತ ಸಾಲುಗಳು ನೀವು ಓಡುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಡೆಯುತ್ತಾರೆ.ನೀವು ನಡೆಯುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಿಲ್ಲುತ್ತಾರೆ.ನೀವು ನಿಂತಿದ್ದರೆ,ನಿಮ್ಮ ಮಕ್ಕಳು ಮಲಗುತ್ತಾರೆ.ನೀವು ಮಲಗಿದ್ದರೆ,ನಿಮ್ಮ ಮಕ್ಕಳು ನಿದ್ರಿಸುತ್ತಾರೆ.ನೀವು ನಿಮ್ಮ ತರಗತಿಯಲ್ಲಿ ನಿದ್ರಿಸುತ್ತಿದ್ದರೆ,ನಿಮ್ಮ ಮಕ್ಕಳು ಸಾಯುತ್ತಾರೆ.ಶಿಕ್ಷಕರಾದ ನಾವುಗಳು ಸದಾ ಕ್ರಿಯಾಶೀಲರಾಗಿದ್ದು ಮಕ್ಕಳಲ್ಲಿ ಚೈತನ್ಯದ ಚಿಲುಮೆಯ ಮೂಲವಾಗೋಣ..." ಮಕ್ಕಳು- ನಮ್ಮ ಕನಸುಗಳು "

Thursday 7 December 2017

DIET TEAM DHARWADA VISITED TO MATHS WORLD


ಧಾರವಾಡ ಡಯಟ್ ನ ತಂಡ ಇಂದು ಸರಕಾರಿ ಪ್ರೌಢಶಾಲೆ ನಡ ಇದರ ಗಣಿತ ಪ್ರಯೋಗಶಾಲೆ ವೀಕ್ಷಣೆಗೆ ಆಗಮಿಸಿತ್ತು. ಶೋಭಾ ನಾಯ್ಕರ್ -ಹಿರಿಯ ಉಪನ್ಯಾಸಕಿ, ಲೋಕೇಶ್ ಕೆ.ಆರ್, ರೇಣುಕಾ ಪಾಟೀಲ್, ವಾಮನ ಮಹಾತಿ ಹಾಗೂ ಕೆ.ಎಸ್. ಮಠದ ಇವರ ತಂಡವು ಇವತ್ತು ಪೂರ್ತಿ ದಿನ ಗಣಿತ ಲೋಕದಲ್ಲಿ ಕಳೆದರು. ಇಲಾಖೆಯು ಎಲ್ಲಾ ಜಿಲ್ಲೆಯ ಡಯಟ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಗಣಿತ ಪ್ರಯೋಗಶಾಲೆ ನಿರ್ಮಾಣಕ್ಕೆ 
ಮುಂದಾಗಿದ್ದು, ಆ ನಿಟ್ಟಿನಲ್ಲಿ ತಂಡವು ಭೇಟಿ ನೀಡಿತ್ತು.









0 comments:

Post a Comment