The 5 days traing for Maths Teachers of Belthangady and Moodbidre zone ended today. The trainees expressed their openion and appriciated the programme. ಇಂದು ಸಂತ ತೆರೇಸಾ ಪ್ರೌಢಶಾಲೆ ಬೆಳ್ತಂಗಡಿಯಲ್ಲಿ ನಡೆಯುತ್ತಿದ್ದ 5 ದಿನಗಳ ಗಣಿತ ಶಿಕ್ಷಕರ ತರಬೇತಿಯು ಮುಕ್ತಾಯಗೊಂಡಿತು. ತರಬೇತಿಯು ಯಶಸ್ವಿಯಾಗಿ ನಡೆದಿರುವ ಬಗ್ಗೆ ಶಿಬಿರಾರ್ಥಿಗಳು ಸಂತೋಷ ವ್ಯಕ್ತಪಡಿಸಿದರು. ತರಬೇತಿಯಲ್ಲಿ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿದ್ದವು. ಶಿಬಿರಾರ್ಥಿಗಳು ತಮ್ಮ ಅನಿಸಿಕೆಯಲ್ಲಿ ತರಬೇತಿಯು ತುಂಬಾ ಉಪಯುಕ್ತವಾದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಈ ತರಬೇತಿಯನ್ನು ಸದಾಶಿವ ಪೂಜಾರಿ, ಶರತ್ ಕುಮಾರ್, ಯಾಕೂಬ್ ಕೊಯ್ಯೂರು, ವೀಣಾ ಶಾನಭಾಗ್ ಹಾಗೂ ಪುರುಷೋತ್ತಮ ಸರ್ ಇವರುಗಳು ವೈವಿಧ್ಯಮಯ ರೀತಿಯಲ್ಲಿ ಆಯೋಜಿಸಿದ್ದರು.
0 comments:
Post a Comment